Watch | ಇಡಿ, ಸಿಬಿಐ ಭಯವೇ?: ಉದಿತ್ ರಾಜ್; ಆತ 'ಮಾಜಿ ಬಿಜೆಪಿ ಸಂಸದ'- ಶಶಿ ತರೂರ್

ಕಾಂಗ್ರೆಸ್ ಸಂಸದ ಶಶಿ ತರೂರ್ ಸೋಮವಾರ ತಮ್ಮ ಸಹೋದ್ಯೋಗಿ ಉದಿತ್ ರಾಜ್ ಅವರನ್ನು ಟೀಕಿಸಿದ್ದಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತ ಹೇಳಿಕೆಗಳ ಬಗ್ಗೆ ಉದಿತ್ ರಾಜ್ ತರೂರ್ ಅವರ ರಾಜಕೀಯ ನಿಷ್ಠೆಯನ್ನು ಸೋಮವಾರ ಪ್ರಶ್ನಿಸಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ತರೂರ್, ನಾನು ಯಾರ ವಕ್ತಾರನೂ ಅಲ್ಲ ಆದರೆ ನನ್ನ ಪರವಾಗಿ ಮಾತ್ರ ಮಾತನಾಡುತ್ತೇವೆ ಎಂದು ಪ್ರತಿಪಾದಿಸಿದರು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com