Watch | MES ಕೃತ್ಯಗಳು ಉಗ್ರವಾದಕ್ಕೆ ಸಮ: ಕರವೇ ನಾರಾಯಣಗೌಡ ಎಚ್ಚರಿಕೆ

ಕರ್ನಾಟಕ ರಕ್ಷಣಾ ವೇದಿಕೆ (KRV) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಮಹಾರಾಷ್ಟ್ರ ಏಕೀಕರಣ ಸಮಿತಿ (MES) ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅವರ ಕೃತ್ಯಗಳನ್ನು ಉಗ್ರವಾದಕ್ಕೆ ಹೋಲಿಸಿದ್ದಾರೆ.

MES ಬೆಂಬಲಿಗರು ಮತ್ತು ಮಹಾರಾಷ್ಟ್ರ ಬೆಂಬಲಿತ ಗುಂಪುಗಳಿಂದ ನಡೆಸಲ್ಪಡುವ ಹಿಂಸಾಚಾರದ ವಿರುದ್ಧ ಎಚ್ಚರಿಕೆ ನೀಡಿದ ಅವರು, "MES ಗೂಂಡಾಗಳು ಪಾಕಿಸ್ತಾನದ ಉಗ್ರಗಾಮಿಗಳಂತೆ ವರ್ತಿಸುತ್ತಿದ್ದಾರೆ" ಎಂದರು.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣಗೌಡ, ಮಹಾರಾಷ್ಟ್ರ ಗೂಂಡಾಗಳು ಮತ್ತು MES ನ ಬೆದರಿಕೆ ತಂತ್ರಗಳನ್ನು ನಾನು ಗಮನಿಸಿದ್ದೇನೆ.

ದೇಶದ್ರೋಹಿಗಳಿಗೆ ಬೆಳಗಾವಿ ನೆಲದಲ್ಲೇ ಸೂಕ್ತ ಉತ್ತರ ನೀಡಬೇಕು. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, ಹೊರಗಿನವರು ತಮ್ಮ ಪ್ರಭಾವವನ್ನು ಹೇರಲು ಪ್ರಯತ್ನಿಸಬಾರದು ಎಂದು ಪ್ರತಿಪಾದಿಸಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com