Watch | ಎತ್ತು, ಟ್ರ್ಯಾಕ್ಟರ್‌ಗೆ ಹಣದ ಕೊರತೆ: ವೃದ್ಧ ದಂಪತಿಯಿಂದ ಕೈಯಾರೆ ಉಳುಮೆ

ಮಹಾರಾಷ್ಟ್ರದ ವೃದ್ಧ ರೈತ ದಂಪತಿಗಳು ಎತ್ತುಗಳು ಅಥವಾ ಟ್ರ್ಯಾಕ್ಟರ್‌ಗೆ ಹಣದ ಕೊರತೆಯಿಂದಾಗಿ ಕೃಷಿ ಮಾಡಲು ಹೆಣಗಾಡುತ್ತಿದ್ದಾರೆ.

ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಲಾತೂರ್ ಜಿಲ್ಲೆಯ ಹಡೋಲ್ಟಿ ಗ್ರಾಮದಲ್ಲಿ ರೈತ ಅಂಬಾದಾಸ್ ಪವಾರ್, 2.5 ಎಕರೆ ಭೂಮಿ ಹೊಂದಿದ್ದಾರೆ.

ಯಾವುದೇ ಬೆಂಬಲ ಮತ್ತು ಸೀಮಿತ ಸಾಧನಗಳಿಲ್ಲದೆ, ಅವರು ಹೊಲಗಳನ್ನು ಕೈಯಾರೆ ಉಳುಮೆ ಮಾಡುತ್ತಿದ್ದಾರೆ.

76 ವರ್ಷದ ರೈತ ಅಂಬಾದಾಸ್ ಪವಾರ್ ಕಳೆದ 10 ವರ್ಷಗಳಿಂದ ತಮ್ಮ ಕೈಗಳಿಂದ ಉಳುಮೆ ಮಾಡುತ್ತಿದ್ದಾರೆ.

ಅವರು ತಮ್ಮ 73 ವರ್ಷದ ಪತ್ನಿಯ ಸಹಾಯದಿಂದ ಎಲ್ಲಾ ಕೃಷಿ ಕೆಲಸಗಳನ್ನು ಮಾಡುತ್ತಾರೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com