Watch | ಅಮರನಾಥ ಜಿ ನಮ್ಮನ್ನು ರಕ್ಷಿಸುತ್ತಾರೆ: ಯಾತ್ರಾರ್ಥಿಗಳಿಗೆ ಫಾರೂಕ್ ಅಬ್ದುಲ್ಲಾ ಸಂದೇಶ

ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಮೇ 3 ರಂದು ಭಯೋತ್ಪಾದಕರ ದಾಳಿ ನಡೆದ ಪೆಹಲ್ಗಾಮ್ ಗೆ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಅವರು, “ಅಮರನಾಥ ಯಾತ್ರೆಗೆ ಬರುವವರಿಗೆ ಅವರ ಹೃದಯದಲ್ಲಿ ಯಾವುದೇ ಭಯವಿರುವುದಿಲ್ಲ, ಏಕೆಂದರೆ ಅವರ ರಕ್ಷಕ ಇಲ್ಲಿದ್ದಾರೆ. ಅಮರನಾಥ್ ಜಿ ಅವರನ್ನು ಕಾಪಾಡುತ್ತಾನೆ. ಜೀವ ಕೊಡುವವನು ಮತ್ತು ತೆಗೆದುಕೊಳ್ಳುವವನು ಅವನು.”

ಪಹಲ್ಗಾಮ್‌ನಲ್ಲಿ ಪ್ರವಾಸಿಗರೊಂದಿಗಿನ ಅವರ ಸಂವಹನ, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಅವರ ಹೇಳಿಕೆ, ಸಿಂಧೂ ಜಲ ಒಪ್ಪಂದ ಮತ್ತು ಇತರ ವಿಷಯಗಳ ಬಗ್ಗೆಯೂ ಅಬ್ದುಲ್ಲಾ ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com