Watch | "ದುರ್ಬಲ ನಾಯಕತ್ವ" v/s "ಶ್ರೇಷ್ಠ ನಾಯಕತ್ವ"; ವ್ಯತ್ಯಾಸವೇ ಕಾಂಗ್ರೆಸ್ v/s ಬಿಜೆಪಿ

ಲೋಕಸಭೆಯಲ್ಲಿ ಸೋಮವಾರ ಬಿಜೆಪಿ ನಾಯಕ ತೇಜಸ್ವಿ ಸೂರ್ಯ ಅವರು ಹತ್ತು ವರ್ಷಗಳ ಯುಪಿಎ ಆಡಳಿತವನ್ನು "ಕಳೆದುಹೋದ ಅವಕಾಶಗಳ ದಶಕ" ಮತ್ತು ಬಹುರಂಗಗಳಲ್ಲಿ ಮುನ್ನಡೆಯಲು ವಿಫಲವಾದದ್ದಕ್ಕಾಗಿ "ನೆಪಗಳ ನಿರೂಪಣೆ" ಎಂದು ಕರೆದರು.

ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಅನುಮೋದಿಸಿದ ಅವರು, "ದುರ್ಬಲ ನಾಯಕತ್ವ" ಮತ್ತು "ಶ್ರೇಷ್ಠ ನಾಯಕತ್ವ"ದ ನಡುವಿನ ವ್ಯತ್ಯಾಸವೇ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಪ್ರತ್ಯೇಕಿಸುತ್ತದೆ ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com