ವಿಡಿಯೋ
ನಾನು ಸಿನಿಮಾದಲ್ಲಿ ಕೆಲಸಗಾರ, ನಾಯಕನಲ್ಲ; ನಾನು ಚಿತ್ರರಂಗಕ್ಕೆ ಬಂದಿದ್ದು ಪ್ರಯೋಗ ಮಾಡಲು!
ಲ್ಯಾಂಡ್ಲಾರ್ಡ್ ಸಿನಿಮಾ ಕುರಿತು ನಾಯಕ ವಿಜಯ್ ಕುಮಾರ್, ರಾಜ್ ಬಿ.ಶೆಟ್ಟಿ ಮತ್ತು ನಿರ್ದೇಶಕ ಜಡೇಶಾ ಖಂಪಿ kannadaprabha.com ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ವಿಜಯ್ ಕುಮಾರ್ ತಮ್ಮನ್ನು ತಾವು ನಾಯಕನಿಗಿಂತ ಹೆಚ್ಚಾಗಿ ಸಿನಿಮಾದ ಕೆಲಸಗಾರ ಎಂದು ಕರೆದುಕೊಳ್ಳುತ್ತಾರೆ, ತಾರಾಪಟ್ಟಕ್ಕಿಂತ ಕಥೆಗಳಿಗೆ ಪ್ರಾಮುಖ್ಯತೆ ನೀಡುವುದಾಗಿ ಹೇಳಿದ್ದಾರೆ.
ರಾಜ್ ಬಿ ಶೆಟ್ಟಿ ಅವರು ತಾವು ಚಿತ್ರರಂಗವನ್ನು ಪ್ರವೇಶಿಸಿದ್ದು ಒಂದೇ ಚಿತ್ರಕ್ಕೆ ಹೊಂದಿಕೊಳ್ಳಲು ಅಲ್ಲ, ಪ್ರಯೋಗ ಮಾಡಲು ಎಂದು ಹೇಳಿದರು.
ಚಿತ್ರದಲ್ಲಿ ರಚಿತರಾಮ್, ವಿಜಯ್ ಕುಮಾರ್ ಅವರ ಪುತ್ರಿ ರಿತನ್ಯಾ ಸೇರಿದಂತೆ ಶಿಶಿರ್, ಭಾವನಾರಾವ್ ಮತ್ತು ರಾಕೇಶ್ ಅಡಿಗ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
https://youtu.be/yCXQr_eqKrU
Advertisement