ವಿಡಿಯೋ
ಕಾಂಗ್ರೆಸ್ ಸರ್ಕಾರದಿಂದಾಗಿ ರಾಜ್ಯದಲ್ಲಿ ಆಡಳಿತ ಕುಸಿದಿದೆ ಎಂಬ ವಿರೋಧ ಪಕ್ಷದ ಹೇಳಿಕೆಗಳ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಬುಧವಾರ ಪ್ರತಿಕ್ರಿಯಿಸಿದರು.
ಒಂದು ಕಾಲದಲ್ಲಿ ಆಡಳಿತಕ್ಕೆ ಹೆಸರುವಾಸಿಯಾಗಿದ್ದ ಕರ್ನಾಟಕ ಈಗ ಹಿನ್ನಡೆ ಅನುಭವಿಸಿದೆ. ಕಳೆದ 30 ವರ್ಷಗಳಲ್ಲಿನ ಸರ್ಕಾರಗಳೇ ಇದಕ್ಕೆ ಕಾರಣ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಶೃಂಗೇರಿ ಅಂಚೆ ಮತಪತ್ರಗಳ ಮರುಎಣಿಕೆ ವಿವಾದದ ಕುರಿತು ಮಾತನಾಚಿದ ಅವರು ಇವಿಎಂ ಶಾಯಿಯ ವಿಧಿವಿಜ್ಞಾನ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು. ವಿಡಿಯೋ ಇಲ್ಲಿದೆ ನೋಡಿ.
Advertisement