ಸುದ್ದಿ
ರಾಷ್ಟ್ರಪತಿಗಳ 3 ದಿನಗಳ ರಾಜ್ಯ ಪ್ರವಾಸ, ಸ್ವಾಗತ ಕೋರಿದ ಸಿಎಂ, ಕಲುಷಿತ ನೀರು ಸೇವಿಸಿ ಮೂವರು ಸಾವು, ಅಧಿಕಾರಿಗಳ ಅಮಾನತು
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 3 ದಿನಗಳ ರಾಜ್ಯ ಪ್ರವಾಸಕ್ಕಾಗಿ ಬುಧವಾರ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲ ತಾವರ್ ಚಂದ್ ಗೆಹ್ಲೂಟ್ ಆತ್ಮೀಯವಾಗಿ ಸ್ವಾಗತಿಸ