ಸುದ್ದಿ
ಗುಲಾಬ್ ಚಂಡಮಾರುತದಿಂದ ಆಂಧ್ರ ಪ್ರದೇಶದಲ್ಲಿ ಜನಜೀವನ ಅಸ್ಥವ್ಯಸ್ಥ
ಗುಲಾಬ್ ಚಂಡಮಾರುತದಿಂದ ಆಂಧ್ರ ಪ್ರದೇಶದಲ್ಲಿ ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಶ್ರೀಕಾಕುಳಂ ಜಿಲ್ಲೆಯ ಜಿ ಸಿಗಡಂ ಮಂಡಲದಲ್ಲಿ ಭಾನುವಾರದಿಂದ ಸುರಿದ ಮಳೆಯ ಪರಿಣಾಮದಿಂದ ಸರ್ಕಾರಿ ಶಾಲೆಯ ಕಂಪೌಂಡ್ ಗೋಡೆ ಕುಸಿದಿದೆ.
Advertisement