ಸುದ್ದಿ
ವಿಚಾರಣೆ ಮುಗಿಯುವವರೆಗೂ ಹಿಜಾಬ್-ಕೇಸರಿ ಶಾಲು ಹಾಕಿಕೊಂಡು ಕಾಲೇಜಿಗೆ ಬರುವಂತಿಲ್ಲ ಹೈಕೋರ್ಟ್ ಸಿಜೆ ಮಧ್ಯಂತರ ಆದೇಶ!
ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ವಸ್ತ್ರ ಧರಿಸಿ ಶಾಲೆಗೆ ಬರುವಂತಿಲ್ಲ ಹೈಕೋರ್ಟ್ ಸಿಜೆ ಮಧ್ಯಂತರ ಆದೇಶ. ವಜಾಗೊಂಡಿದ್ದ 100 ಸಾರಿಗೆ ನೌಕರರ ವಾಪಸ್ ನೇಮಕ. ರಾಜ್ಯದ 18.02 ಲಕ್ಷ ರೈತರ ಬ್ಯಾಂಕ್ ಖಾತೆಗೆ ಇನ್ ಪುಟ್ ಸಬ್ಸಿಡಿಯ ಹೆಚ್ಚುವರಿ ಮೊತ್ತ