ಸುದ್ದಿ
ಮರಗಳ ಮಾರಣ ಹೋಮ, ಬೃಹತ್ ಕಟ್ಟಡಗಳೇ ಲೆಕ್ಕಕ್ಕಿಲ್ಲ; ಮಳೆಯ ರೌದ್ರಾವತಾರಕ್ಕೆ ಹಿಮಾಚಲದ ಪ್ರದೇಶ ತತ್ತರ
ಉತ್ತರ ಭಾರತದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಹಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಪ್ರಮುಖವಾಗಿ ಹಿಮಾಚಲ ಪ್ರದೇಶ ಅಕ್ಷರಶಃ ಮಳೆಯ ರೌದ್ರ ನರ್ತನಕ್ಕೆ ನಲುಗಿ ಹೋಗಿದೆ.
Advertisement