ಸುದ್ದಿ
ಕರ್ನಾಟಕ ವಿಧಾನಸಭೆ ಹೈಡ್ರಾಮ: 10 ಸದಸ್ಯರ ಅಮಾನತು, ಬಿಜೆಪಿ ಪ್ರತಿಭಟನೆ, ಕುಸಿದು ಬಿದ್ದ ಯತ್ನಾಳ್, ಬೊಮ್ಮಾಯಿ, ಎಚ್ ಡಿಕೆ ಪೊಲೀಸ್ ವಶಕ್ಕೆ!
ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಸದಸ್ಯರ ಅಮಾನತು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಿಧಾನಸೌಧ ಆವರಣದಲ್ಲೇ ಪ್ರತಿಭಟನೆ ನಡೆಸಿದ್ದು, ಮಾಜಿ ಸಿಎಂಗಳಾದ ಬೊಮ್ಮಾಯಿ ಸೇರಿ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.