ಜಕಾರ್ತಾ: ಭಾನುವಾರ ದುರಂತಕ್ಕೊಳಗಾಗಿ 54 ಮಂದಿ ಸಾವಿಗೆ ಕಾರಣವಾದ ಇಂಡೊನೇಷ್ಯಾದ ವಿಮಾನದಲ್ಲಿ ಸುಮಾರು ರು.3ಕೋಟಿ ಕೊಂಡೊಯ್ಯಲಾಗಿತ್ತು ಎಂದು ತಿಳಿದು ಬಂದಿದೆ.
ವಿಮಾನದಲ್ಲಿ ಹಣವಿದ್ದ ವಿಷಯ ಸರ್ಕಾರದ ಅಂಚೇ ಕಚೇರಿಯ ಅಧಿಕೃತ ವಕ್ತಾರರಿಂದ ಬಹಿರಂಗವಾಗಿದ್ದು, ಸರ್ಕಾರದ ಆ ಹಣವನ್ನು ಹಳ್ಳಿಗಳ ಬಡವರಿಗೆ, ಸಂತ್ರಸ್ತರಿಗೆ ಹಂಚಲೆಂದೇ ಕೊಂಡೊಯ್ಯಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
Advertisement