ದೇವಾಲಯವನ್ನು ವಾಸ್ತುಶಿಲ್ಪದ ಮೇರುಕೃತಿ ಎಂದು ಬಣ್ಣಿಸಿರುವ ಜಸ್ಟಿನ್ ಟ್ರುಡೊ, ದೇವಾಲಯವನ್ನು ಕೋಮುಸೌಹಾರ್ದಕ್ಕೆ ಅತ್ಯುತ್ತಮ ಪ್ರದೇಶ ಎಂದು ಹೇಳಿದ್ದಾರೆ. ಕುರ್ತಾ ಹಾಗೂ ಪೈಜಾಮ ಧರಿಸಿ ಟ್ರುಡೊ ಪೂಜೆ ಸಲ್ಲಿಸಿದ್ದು, ಭಾರತದ ಮಾಜಿ ವಿದೇಶಾಂಗ ಇಲಾಖೆಯ ಮಾಜಿ ವಕ್ತಾರ (ಎಂಇಎ) ಹಾಗೂ ಕೆನಡಾದ ಭಾರತೀಯ ರಾಯಭಾರಿ ವಿಕಾಸ್ ಸ್ವರೂಪ್ ಸಹ ಭಾಗವಹಿಸಿದ್ದರು.