ವಿದ್ಯಾರ್ಥಿಯ ಐಡಿ ಕಾರ್ಡ್ ನ್ನು ಕಸಿದುಕೊಂಡಿರುವ ವಿಶ್ವವಿದ್ಯಾಲಯ, ಹೋಳಿ ಹಬ್ಬ ಆಚರಣೆ ಮಾಡಿದ ತಪ್ಪಿಗೆ ವಿಶ್ವವಿದ್ಯಾಲಯಕ್ಕೆ ಕ್ಷಮಾಪಣಾ ಪತ್ರ ಸಲ್ಲಿಕೆ ಮಾಡುವಂತೆ ಸೂಚಿಸಿದ್ದು, ವಿಶ್ವವಿದ್ಯಾಲಯದ ಒತ್ತಡಕ್ಕೆ ಮಣಿದಿರುವ ವಿದ್ಯಾರ್ಥಿ ಇತರೆ ಹಿಂದೂಗಳ ರಕ್ಷಣೆಗಾಗಿ ಕ್ಷಮಾಪಣಾ ಪತ್ರವನ್ನು ಸಲ್ಲಿಸಿದ್ದಾನೆಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ವೊಂದು ಹರಿಹಾಡುತ್ತಿದೆ. ಈ ಪೋಸ್ಟ್ ಹಲವು ಟೀಕೆಗಳು ವ್ಯಕ್ತವಾಗತೊಡಿದ್ದು, ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿವೆ.