ಕುರ್ರಮ್ ಬುಡಕಟ್ಟು ಜಿಲ್ಲೆಯ ರಾಜಧಾನಿ ಪರಚಿನಾರ್ ನಲ್ಲಿ ಈ ದಾಳಿ ನಡೆದಿದ್ದು ಗಾಯಗೊಂಡವರನ್ನು ಹೆಲಿಕಾಪ್ಟರ್ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಕಾರ್ ಬಾಂಬ್ ದಾಳಿ ನಡೆದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸೇರಿದ್ದ ಜನರು ಭೀತಿಯಿಂದ ದಿಕ್ಕು ಪಾಲಾಗಿ ಓಡುವುದು, ಅರಚುವ ದೃಶ್ಯ ಟಿವಿ ವಾಹಿನಿಗಳಲ್ಲಿ ದಾಖಲಾಗಿದೆ.