ಬಲೋಚ್ ರಿಪಬ್ಲಿಕನ್ ಪಾರ್ಟಿ ವಕ್ತಾರ ಶೇರ್ ಮೊಹಮ್ಮದ್ ಬುಗ್ತಿ ಟ್ವೀಟರ್ ನಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕಣ್ಮರೆಗಳ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದು ಈ ಬಗ್ಗೆ ಮಾತನಾಡುತ್ತಾ ಖಾನ್, ಸಿಂಧಿ ಸಾಮಾಜಿಕ ಕಾರ್ಯಕರ್ತರು ಮತ್ತು ರಾಷ್ಟ್ರೀಯತಾವಾದಿಗಳ ಅಪಹರಣವು ತೀವ್ರವಾದ ಅನ್ಯಾಯವಾಗಿದ್ದು ಅವರನ್ನು ಸಂವಿಧಾನದ ಪ್ರಕಾರ ಪರಿಗಣಿಸಬೇಕು. ನಾಪತ್ತೆಯಾಗಿರುವ ಜನರ ಕುಟುಂಬಗಳಿಗೆ ಅವರು ಜೀವಂತ ಅಥವಾ ಮೃತಪಟ್ಟಿದ್ದಾರಾ ಎಂಬುದನ್ನು ತಿಳಿಸಬೇಕಿದೆ ಎಂದರು.