ಇನ್ನು ಸುಪ್ರೀಂ ಆದೇಶ ಹೊರ ಬೀಳುತ್ತಿದ್ದಂತೆಯೇ ಸಂತಸ ವ್ಯಕ್ತಪಡಿಸಿರುವ ಜೆಯುಡಿ ಸಂಘಟನೆ, ಇದು ನ್ಯಾಯಕ್ಕೆ ಸಿಕ್ಕ ಗೆಲುವಾಗಿದ್ದು. ಸಂಘಟನೆ ಅಡಿಯಲ್ಲಿ 300 ಮದರಸಾಗಳು, ಶಾಲೆಗಳು, ಆಸ್ಪತ್ರೆಗಳು, ಮುದ್ರಣ ಸಂಸ್ಥೆ ಇದ್ಜು, ಪ್ರತ್ಯೇಕ ಆ್ಯಂಬುಲೆನ್ಸ್ ಸೇವೆ ಮತ್ತು 50 ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ಕೂಡ ಸೇವೆ ಮಾಡುತ್ತಿದ್ದಾರೆ. ಸರ್ಕಾರದ ಪಕ್ಷಪಾತ ಧೋರಣೆಯಿಂದಾಗಿ ಇವುಗಳ ಕಾರ್ಯ ನಿರ್ವಹಣೆ ಕಷ್ಟಕರವಾಗಿತ್ತು. ಇದೀಗ ಸುಪ್ರೀಂ ಆದೇಶ ತಮಗೆ ಆನೆ ಬಲ ತಂದಿದೆ ಎಂದು ಜೆಯುಡಿ ವಕ್ತಾರರು ತಿಳಿಸಿದ್ದಾರೆ.