ಟರ್ಕಿಪಡೆಗಳ ಹಿಮ್ಮೆಟ್ಟಿಸುವಿಕೆಗೆ ರಾಜಕೀಯ ವಿಫಲವಾದರೆ, ಯುದ್ದವೇ ಮಾರ್ಗ; ಬಷರ್ ಅಲ್- ಅಸದ್ ಎಚ್ಚರಿಕೆ 

ಉತ್ತರ  ಸಿರಿಯಾದಿಂದ ಟರ್ಕಿಯ  ಸೇನಾ  ಪಡೆಗಳನ್ನು ಹಿಂಪಡೆಯುವಲ್ಲಿ ರಾಜಕೀಯ ಮಾರ್ಗಗಳು ಒಂದೊಮ್ಮೆ ವಿಫಲವಾದರೆ, ಯುದ್ದವೊಂದೇ  ನಮಗುಳಿದಿರುವ ಏಕೈಕ ಮಾರ್ಗ ಎಂದು ಸಿರಿಯಾ ಅಧ್ಯಕ್ಷ  ಬಷರ್  ಅಲ್ - ಅಸದ್   ಎಚ್ಚರಿಕೆ ನೀಡಿದ್ದಾರೆ.
ಟರ್ಕಿಪಡೆಗಳ ಹಿಮ್ಮೆಟ್ಟಿಸುವಿಕೆಗೆ ರಾಜಕೀಯ ವಿಫಲವಾದರೆ, ಯುದ್ದವೇ ಮಾರ್ಗ; ಬಷರ್ ಅಲ್- ಅಸದ್ ಎಚ್ಚರಿಕೆ
ಟರ್ಕಿಪಡೆಗಳ ಹಿಮ್ಮೆಟ್ಟಿಸುವಿಕೆಗೆ ರಾಜಕೀಯ ವಿಫಲವಾದರೆ, ಯುದ್ದವೇ ಮಾರ್ಗ; ಬಷರ್ ಅಲ್- ಅಸದ್ ಎಚ್ಚರಿಕೆ
Updated on

ಡಮಾಸ್ಕಸ್: ಉತ್ತರ  ಸಿರಿಯಾದಿಂದ ಟರ್ಕಿಯ  ಸೇನಾ  ಪಡೆಗಳನ್ನು ಹಿಂಪಡೆಯುವಲ್ಲಿ ರಾಜಕೀಯ ಮಾರ್ಗಗಳು ಒಂದೊಮ್ಮೆ ವಿಫಲವಾದರೆ, ಯುದ್ದವೊಂದೇ  ನಮಗುಳಿದಿರುವ ಏಕೈಕ ಮಾರ್ಗ ಎಂದು ಸಿರಿಯಾ ಅಧ್ಯಕ್ಷ  ಬಷರ್  ಅಲ್ - ಅಸದ್   ಎಚ್ಚರಿಕೆ ನೀಡಿದ್ದಾರೆ.

ಸಿರಿಯಾದ ನ್ಯಾಷನಲ್  ಟಿವಿಗೆ  ನೀಡಿರುವ ಸಂದರ್ಶನದಲ್ಲಿ  ಬಷರ್ ಅಲ್ - ಅಸದ್, ಉತ್ತರ ಸಿರಿಯಾದಲ್ಲಿ ಸುರಕ್ಷಿತ ವಲಯ ನಿರ್ಮಿಸಲು ಟರ್ಕಿ- ರಷ್ಯಾ ಮಾಡಿಕೊಂಡಿರುವ ಇತ್ತೀಚಿನ ಒಪ್ಪಂದದಿಂದ, ಸಿರಿಯಾದ ಸೇನಾ ಸಮನ್ವಯದೊಂದಿಗೆ ಗಡಿ ಪ್ರದೇಶದಿಂದ  ಕುರ್ದೀಷ್  ಹೋರಾಟಗಾರರನ್ನು ಹೊರಹಾಕಲು ಸೂಕ್ತವಾಗಿದೆ  ಎಂದು ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com