ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ `ಧೂಮ್' ಸರಣಿಯಲ್ಲಿ 4ನೇ ಭಾಗ ಬರುತ್ತದಂತೆ. ಅಮಿತಾಭ್ ಬಚ್ಚನ್ ಈ `ಧೂಮ್ 4'ನಲ್ಲಿ ನಟಿಸುತ್ತಿದ್ದಾರೆಂದು ಗಾಳಿಸುದ್ದಿ ಹಬ್ಬಿತ್ತು. .ಆದರೆ, ಇದು ಸುಳ್ಳಂತೆ. `ಈ ವಿಚಾರದಲ್ಲಿ ನಾವು ಅಮಿತಾಭ್ ರನ್ನು ಸಂಪರ್ಕಿಸಿಯೀ ಇಲ್ಲ. ಇನ್ನು ಕೆಲವೇ ದಿನಗಳಲ್ಲಿ ಹೇಳ್ತೀವಿ. .ಯಾರು ವಿಲನ್ನು, ಯಾರು ಹೀರೋ ಅಂತ' ಎಂದು ರಹಸ್ಯ ಕಾಪಾಡಿಕೊಂಡಿದ್ದಾರೆ ನಿರ್ದೇಶಕ ವಿಜಯ್ಕೃಷ್ಣ. ಬಚ್ಚನ್ ನಟನೆ ರಹಸ್ಯವನ್ನು ನಿರ್ದೇಶಕರು ಸುಮ್ಮನೆ ಬಚ್ಚಿಟ್ಟಿದ್ದಾರಾ?.Follow KannadaPrabha channel on WhatsApp KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos