ಮುಂಬೈ: ಉತ್ತರ ಪ್ರದೇಶದ 1ಸಾವಿರದ 300 ರೈತರ ಸಾಲವನ್ನು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮರು ಪಾವತಿಸಿದ್ದಾರೆ.
ಉತ್ತರ ಪ್ರದೇಶದ ರೈತರ ಸಾಲವನ್ನು ಮರು ಪಾವತಿಸಲಾಗಿದೆ.ವಾರಾಣಾಸಿಯಿಂದ ರೈಲಿನಲ್ಲಿ ಬರುವಾಗ ಆಯ್ಕೆ ಮಾಡಲಾದ ಕೆಲವರಿಗೆ ಓಟಿಎಸ್ ( ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಂದು ಬಾರಿ ಪಾವತಿ )ಪ್ರಮಾಣ ಪತ್ರ ನೀಡಲಾಗಿದೆ ಎಂದು ನಿನ್ನೆ ಮಧ್ಯರಾತ್ರಿ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.