"ಅಮೃತಾ ಶೇರ್ ಗಿಲ್ ಅವರ ಪುರಾತನ ಚಿತ್ರಕಲೆ ಶೈಲಿ, ಕಥೆ ಹೇಳುವ ಪರಿ ದೆಹಲಿಯ ಮನೆಯಲ್ಲಿ ನನಗೆ, ಸ್ವರಾ ಅವರಿಗೆ ಸ್ಪೂರ್ತಿಯಾಗಿತ್ತು.ಚಿತ್ರಕಲೆಯ ಪ್ರಮುಖ ಕಲ್ಪನೆಯೇ ಕಥೆ ಹೇಳುವುದು.ಇದು ಬಲವಾದ , ತಾಜಾ ಸಂದೇಶವನ್ನು ರವಾನಿಸಲು ಉತ್ತಮ ಮಾರ್ಗ.ಸ್ವಾರಾ ಹಾಗೂ ನಾನು ಇಬ್ಬರೂ ಉತ್ತಮ ಕಥೆಗಳನ್ನು ನೀಡಬೇಕೆಂದು ಅಂದುಕೊಂಡಿದ್ದೆವು. ಹೀಗಾಗಿ ಕಹಾನಿವಾಲೆ ಪ್ರಸ್ತಾಪ ಬಂದಾಗ ನಾವು ಉತ್ಸುಕರಾಗಿ ನಿರ್ಮಾಣ ಸಂಸ್ಥೆ ಸ್ಥಾಪನೆಗೆ ಮುಂಡಾದೆವು" ಸ್ವರಾ ಅವರ ಸೋದರ ಇಶಾನ್ ಭಾಸ್ಕರ್ ಹೇಳಿದ್ದಾರೆ.