`ಸೆಂಟ್ರಲ್ ಜೈಲ್' ಈ ವಾರ ತೆರೆಗೆ

ಶ್ರೀಕಾಂತ್ - ಆಲೀಶಾ
ಶ್ರೀಕಾಂತ್ - ಆಲೀಶಾ

ಬೆಂಗಳೂರು: ಬಿ.ಎಂ.ಆರ್ ಶ್ರೀ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಾನಕೀರಾಂ ಅವರು ನಿರ್ಮಿಸಿರುವ `ಸೆಂಟ್ರಲ್ ಜೈಲ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

`ಒಲವೇ ಮಂದಾರ' ಚಿತ್ರದ ಮೂಲಕ ಖ್ಯಾತಿಗಳಿಸಿರುವ ಶ್ರೀಕಾಂತ್ ಈ ಚಿತ್ರದ ನಾಯಕ. ಗಮ್ಯ ನಾಯಕಿ. ಶರತ್ ಲೋಹಿತಾಶ್ವ, ಹರೀಶ್ರಾಯ್, ಆಲೀಶಾ, ನೀನಾಸಂ ಅಶ್ವತ್, ಟೆನ್ನಿಸ್ ಕೃಷ್ಣ, ಕೆಂಪೇಗೌಡ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು.

ಜಾನಕಿರಾಂ ಅವರು ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.  ಧರ್ಮತೇಜ ಸಂಗೀತ ನಿರ್ದೇಶನ, ಜನಾರ್ದನ್ ಛಾಯಾಗ್ರಹಣ, ಶ್ಯಾಂ ಸಂಕಲನ ಹಾಗೂ ಅಲ್ಟಿಮೆಟ್ ಶಿವು, ಜಂಪರ್ ಕೃಷ್ಣ ಸಾಹಸ ನಿರ್ದೇಶನವಿರುವ ಈ ಚಿತ್ರಕ್ಕೆ ಹರಿಕೃಷ್ಣರ ನೃತ್ಯ ನಿರ್ದೇಶನವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com