'ರಾಜ ರಾಜೇಂದ್ರ' ಈ ವಾರ ತೆರೆಗೆ

ಇಶಿತಾ ದತ್ತ - ಶರಣ್
ಇಶಿತಾ ದತ್ತ - ಶರಣ್

ವಾಸವಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತ ಅವರು ನಿರ್ಮಿಸಿರುವ, ಶರಣ್ ಅಭಿನಯದ `ರಾಜರಾಜೇಂದ್ರ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಗುತ್ತಿದೆ.

ಪಿ.ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್‍ಜನ್ಯ ಸಂಗೀತ ನೀಡಿದ್ದಾರೆ. ಪನ್ನೀರ್ ಸೆಲ್ವಂ ಛಾಯಾಗ್ರಹಣ, ಜೋ.ನಿ.ಹರ್ಷ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ರವಿ ಸಂತೆಹಕ್ಲು ಕಲಾ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಇಶಿತಾ ದತ್ತ, ವಿಮಲಾರಾಮನ್, ರಾಮಕೃಷ್ಣ, ಸಾಧುಕೋಕಿಲ, ಶ್ರೀನಿವಾಸಮೂರ್ತಿ, ರವಿಶಂಕರ್, ಲಕ್ಷ್ಮೀ ಸಿದ್ದಯ್ಯ, ಆರೋಹಿತ, ಹರೀಶ್, ಮುನಿ, ಸುಚೇಂದ್ರಪ್ರಸಾದ್, ರೇಖಾಕುಮಾರ್, ಮನಮೋಹನ್‍ರಾಯ್, ತಬಲನಾಣಿ, ನೀನಾಸಂ ಅಶ್ವತ್, ನರ್ಸ್ ಜಯಲಕ್ಷ್ಮೀ, ಅರ್ಚನ ಅನಂತ್, ಕುರಿ ಪ್ರತಾಪ್, ನಟರಾಜ್, ಪ್ರೇಮ್ ಮುಂತಾದವರು ಈ ತಾರಾಬಳಗದಲ್ಲಿದ್ದಾರೆ. ಅನಿಲ್ `ರಾಜರಾಜೇಂದ್ರ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com