'ನೀತು'ಗೆ ಬೆಣ್ಣೆದೋಸೆ ಬೇಡ್ವಂತೆ

ಸುವರ್ಣ ಮನರಂಜಾ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಶೋ 'ಬೆಂಗಳೂರ್ ಬೆಣ್ಣೆ ದೋಸೆ'ಯಿಂದ ನಟಿ ನೀತು...
ನೀತು
ನೀತು
Updated on
ಬೆಂಗಳೂರು: ಸುವರ್ಣ ಮನರಂಜಾ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ 'ಬೆಂಗಳೂರ್ ಬೆಣ್ಣೆ ದೋಸೆ'  ಕಾಮಿಡಿ ಶೋನಿಂದ ನಟಿ ನೀತು ಹೊರ ನಡೆದಿದ್ದಾರೆ.
ಬೆಂಗಳೂರ್ ಬೆಣ್ಣೆ ದೋಸೆ ಕಾರ್ಯಕ್ರಮ ಕುರಿತ ಹಲವು ವಿಚಾರಗಳಲ್ಲಿ ನನಗೆ ಸಹಮತವಿರಲಿಲ್ಲ. ಕೆಲವು ವಿಚಾರಗಳು ನನಗೆ ಇಷ್ಟವಾಗದ ಕಾರಣ 4 ಎಪಿಸೋಡುಗಳ ಶೂಟಿಂಗ್ ನಂತರ ಹೊರಬರಲು ತಿರ್ಮಾನಿಸಿದ್ದೆ ಎಂದು ನೀತು ಸ್ಪಷ್ಟ ಪಡಿಸಿದ್ದಾರೆ. 
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಈ ಕಾಮಿಡಿ ಶೋ ಗೆ ಅರುಣ್ ಸಾಗರ್ ನಿರೂಪಕರಾಗಿದ್ದು, ನರ್ಸ್ ಜಯಲಕ್ಷ್ಮಿ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com