ಕೇವಲ ಹಿರೋಯಿಸಂ ಮೇಲೆ ಆವಲಂಬಿತವಾಗದೆ ನಟ ಉಪೇಂದ್ರ ಹಲವಾರು ಪ್ರಾಕಾರಗಳಲ್ಲಿ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾರೆ ಎನ್ನುವ ನಿರ್ದೇಶಕ "ಉಪ್ಪಿ ನಟಿಸುತ್ತಾರೆ ಅಲ್ಲದೆ ನಿರ್ದೇಶನದಲ್ಲೂ ಅವರಿಗೆ ಛಾತಿ ಇದೆ. ಅವರಿಂದ ಕಲಿಯುವುದು ಒಂದು ಅವಕಾಶ. ಕಲ್ಪನಾ-2 ನಿರ್ದೇಶಿಸುವುದಕ್ಕೆ ನನಗೆ ಅವಕಾಶ ಸಿಕ್ಕಿದ್ದಕ್ಕೆ ಸಂತಸವಿದೆ" ಎನ್ನುತ್ತಾರೆ ರಾಜು.