ಧನುಷ್ ನಮ್ಮ ಮಗ 2002ರವರೆಗೆ ಆತನನ್ನು ನಾವೇ ಸಾಕಿದ್ದೇವೆ. ನಮ್ಮ ಜೀವನ ನಿರ್ವಹಣೆಗಾಗಿ ಆತನಿಂದ ತಿಂಗಳಿಗೆ 65 ಸಾವಿರ ರುಪಾಯಿ ಕೊಡಿಸಬೇಕು ಎಂದಿದ್ದರು. ಆ ನಂತರ ಕೋರ್ಟ್ ಸೂಚನೆಯಂತೆ ಗುರುತಗಳ ಪತ್ತೆ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿತ್ತು. ಆದೆರ ಆ ದಂಪತಿ ಹೇಳಿದಂಥ ಯಾವುದೇ ಗುರುತುಗಳು ಇಲ್ಲ ಎಂದು ಮದುರೈ ವೈದ್ಯಕೀಯ ಕಾಲೇಜು ತನ್ನ ವರದಿಯಲ್ಲಿ ತಿಳಿಸಿತ್ತು.