ಈ ಸಿನೆಮಾ ನೋಟು ಹಿಂಪಡೆತ ನಿರ್ಧಾರ, ಭ್ರಷ್ಟಾಚಾರ ಮತ್ತು ಕಪ್ಪುಹಣದ ಬಗ್ಗೆ ಎನ್ನುವ ಮಾದೇಶ್ "ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ನಿರಂತರವಾಗಿದೆ. ನೋಟು ಹಿಂಪಡೆತ ನಿರ್ಧಾರ ಕೂಡ ಅದನ್ನು ಏನು ಮಾಡಲಾಗಲಿಲ್ಲ. ಒಳ್ಳೆಯದು ಮಾಡಲು ಕೆಲವರು ನಿರಂತರವಾಗಿ ಶ್ರಮಿಸುತ್ತಿದ್ದರೆ ಕೆಲವು ಭ್ರಷ್ಟ ಅಧಿಕಾರಗಳು ಅದನ್ನು ಸೋಲಿಸಲು ಪ್ರಯತ್ನಿಸುತ್ತಿರುತ್ತಾರೆ. ಇದು ಜಾಗತಿಕ ಸತ್ಯ. ಇದರ ಬಗ್ಗೆ ಸಿನೆಮಾ ಚರ್ಚಿಸಲಿದೆ" ಎನ್ನುತ್ತಾರೆ.