ಈಮಧ್ಯೆ ಕನ್ನಡ ಸಿನೆಮಾ ಯೋಜನೆ ಜಾರಿಯಲ್ಲಿದ್ದು, ಮಾರ್ಚ್ ನಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ. "ನಿರ್ದೇಶಕರಾದ ಎಸ್ ಕೃಷ್ಣ, ಹರ್ಷ ಮತ್ತು ಚೇತನ್ ಕುಮಾರ್ ಅವರುಗಳನ್ನು ನಿಖಿಲ್ ಭೇಟಿ ಮಾಡಿದ್ದಾರೆ ಮತ್ತು ಒಂದು ಸಾಲಿನ ಕಥೆಗಳನ್ನು ಕೇಳಿದ್ದಾರೆ. ಇನ್ನು ಕೆಲವು ಸುತ್ತಿನ ಚರ್ಚೆಯ ನಂತರ ಅವರು ಹಸಿರು ನಿಶಾನೆ ತೋರಲಿದ್ದಾರೆ" ಎನ್ನುತ್ತಾರೆ ಗೌಡ.