'ನೀವೊಬ್ಬ ಮುಸ್ಲಿಂ ಆಗಿದ್ದು, ಸಾವಿರಾರು ವರ್ಷಗಳಿಂದ ಬದುಕುತ್ತಿರುವ ದೇಶ ನಿಮಗೆ ಇದ್ದಕ್ಕಿದ್ಕಂತೆ ಅಸುರಕ್ಷಿತ ಎನಿಸಿದರೇ, ನೀವೊಬ್ಬ ದಲಿತರಾಗಿದ್ದು, ಪ್ರತಿಕ್ಷಣವೂ ಸಮಾಜದಲ್ಲಿ ಅವಮಾನವಾಗುತ್ತಿದೆ ಎನಿಸಿದ್ರೆ, ನೀವೊಬ್ಬ ಹಿಂದೂ ಆಗಿದ್ದೂ, ಗೋಹತ್ಯೆ ನಡೆಯುತ್ತಿದೆ ಎಂಬ ಭಾವನೆ ಮೂಡಿದ್ರೆ, ನೀವೊಬ್ಬ ಜೈನರಾಗಿದ್ದು, ಧಾರ್ಮಿಕತೆಗೆ ಧಕ್ಕೆ ಬರುತ್ತಿದೆ ಎನಿನಿಸಿದರೇ, ನೀವೊಬ್ಬ ಪಂಜಾಬಿಯಾಗಿದ್ದು, ಯುವಕರೆಲ್ಲಾ ಡ್ರಗ್ಸ್ ದಾಸರಾಗಿದ್ದಾರೆ ಎನಿಸಿದರೇ, ಸಾಮಾಜಿಕ ಜಾಲತಾಣದಿಂದ ದೂರವಿರಿ, ನ್ಯೂಸ್ ನೋಡಬೇಡಿ, ಧಾರ್ಮಿಕ ಚರ್ಚೆಯನ್ನು ನೋಡಬೇಡಿ', ಎಂದು ಫೇಸ್ ಬುಕ್ ನಲ್ಲಿ ಸಲಹೆ ನೀಡಿದ್ದಾರೆ.