ಮುಂಬೈ: ಉತ್ತರ ಪ್ರದೇಶದ ಬುಲೆಂದ ಶಹರ್ ಹಿಂಸಾಚಾರ ಕುರಿತಂತೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ನೀಡಿರುವ ಹೇಳಿಕೆಯಲ್ಲಿ ಯಾವುದೇ ಅರ್ಥವಿಲ್ಲಾ, ಅದು ಸತ್ಯವಲ್ಲ ಎಂದು ಬಾಲಿವುಡ್ ನಟ ಅನುಪಮ್ ಖೇರ್ ಹೇಳಿದ್ದಾರೆ.
ದೇಶದಲ್ಲಿನ ಹೆಚ್ಚಿನ ರೀತಿಯ ಸ್ವಾತಂತ್ರವಿದ್ದರೂ ಸೇನೆ ಬಗ್ಗೆ ಅವಮಾನಿಸಿದ್ದೀರಿ, ವಾಯುಪಡೆ ಮುಖ್ಯಸ್ಥರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೀರಿ ಅಲ್ಲದೇ ಸೈನಿಕರಿಗೆ ಕಲ್ಲು ತೂರಿದ್ದೀರಿ . ಹಾಗಾದರೆ ನಿಮ್ಮಗೆ ಇನ್ನೇಷ್ಟು ಹೆಚ್ಚಿನ ಸ್ವಾತಂತ್ರದ ಅಗತ್ಯವಿದೆ ಎಂದು ಅನುಪಮ್ ಖೇರ್ ಪ್ರಶ್ನಿಸಿದ್ದಾರೆ.
Advertisement