ನಿರ್ಮಾಪಕ ತರುಣ್ ಶಿವಪ್ಪ ಮಾತನಾಡಿ, ನಿರ್ದೇಶಕ ಹರಿ ಸಂತೋಷ್ ಚಿತ್ರವನ್ನು ಚೆನ್ನಾಗಿ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಅಪೂರ್ವ ನಾಯಕಿಯಾಗಿದ್ದು, ಹಾಸ್ಯ, ರೋಮಾಂಚಿಕ್ ಚಿತ್ರವಾಗಿದ್ದು, ಶರಣ್ ಸುತ್ತ ಸಾಗುತ್ತದೆ . ರವಿಶಂಕರ್ , ನಾಸಿರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಎಲ್ಲರೂ ಹಾಸ್ಯ ರಸದೌತಣ ಉಣಬಡಿಸಲಿದ್ದಾರೆ ಎಂದರು.