ಹಳ್ಳಿಗಾಡಿನ ಕಥೆ ನಿರ್ಮಾಣಕ್ಕೆ ಅನೀಶ್ ತೇಜೇಶ್ವರ್ ರೆಡಿ

"ವಾಸು ನಾನ್ ಪಕ್ಕಾಕಮರ್ಷಿಯಲ್" ಬಳಿಕ ಅನೀಶ್ ತೇಜೇಶ್ವರ ಮತ್ತೊಮ್ಮೆ ಪ್ರೊಡ್ಯುಸರ್ ಹ್ಯಾಪ್ ತೊಡಲು ಸಿದ್ದರಾಗಿದ್ದಾರೆ.ಈ ಬಾರಿ ಅವರು ಗ್ರಾಮೀಣ ಹಿನ್ನೆಲೆಯ ವಿಷಯ ವಸ್ತುವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಹಳ್ಳಿಗಾಡಿನ ಕಥೆ ನಿರ್ಮಾಣಕ್ಕೆ ತಯಾರಾದ ಅನೀಶ್ ತೇಜೇಶ್ವರ್
ಹಳ್ಳಿಗಾಡಿನ ಕಥೆ ನಿರ್ಮಾಣಕ್ಕೆ ತಯಾರಾದ ಅನೀಶ್ ತೇಜೇಶ್ವರ್
Updated on
ಬೆಂಗಳೂರು: "ವಾಸು ನಾನ್ ಪಕ್ಕಾ ಕಮರ್ಷಿಯಲ್" ಬಳಿಕ ಅನೀಶ್ ತೇಜೇಶ್ವರ ಮತ್ತೊಮ್ಮೆ ಪ್ರೊಡ್ಯುಸರ್ ಹ್ಯಾಪ್ ತೊಡಲು ಸಿದ್ದರಾಗಿದ್ದಾರೆ.ಈ ಬಾರಿ ಅವರು ಗ್ರಾಮೀಣ ಹಿನ್ನೆಲೆಯ ವಿಷಯ ವಸ್ತುವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ಇನ್ನೂ ಶೀರ್ಷಿಕೆ ಸಿಕ್ಕಿಲ್ಲ ಆದರೆ ಚಿತ್ರಕ್ಕೆ ಕಥೆ ಬರೆದಿರುವ ಲೇಖಕ ಪ್ರಶಾಂತ್ ರಾಜಪ್ಪ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಇದು ಪ್ರಶಾಂತ್ ಚೊಚ್ಚಲ ನಿರ್ದೇಶನದ ಚಿತ್ರವಾಗಲಿದೆ.
ವಿನ್ವಿಸ್ಟಿಲ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಲಾಂಛನದಲ್ಲಿ ಮೂಡಿಬರುವ ಚಿತ್ರದ ಶೀರ್ಷಿಕೆಯನ್ನು ಇದೇ ಸೆ. 13ರಂದು ಅನೀಶ್ ಘೋಷಣೆ ಮಾಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com