ಪ್ರವಾಹ ಸಂತ್ರಸ್ತರಿಗೆ ಅಗತ್ಯವಿರುವ ಪಂಚೆ ಸೀರೆ, ಟೀ ಶರ್ಟ್, ಒಳ ಉಡುಪುಗಳು, ಕುಡಿಯುವ ನೀರು , ಬೆಡ್ ಶೀಟ್ , ಜಾಕೆಟ್ ಗಳು, ಅಕ್ಕಿ ಬೇಳೆ, ಅಡುಗೆ ಎಣ್ಣೆ, ಸಿದ್ಧ ಆಹಾರ ಪೊಟ್ಟಣಗಳು, ಬಿಸ್ಕೆಟ್ಸ್, ಚಪ್ಪಲಿಗಳು, ಔಷಧಿಗಳು , ಟೂತ್ ಪೇಸ್ಟ್ , ಟೂತ್ ಬ್ರಶ್ ಗಳನ್ನು ಸಂಗ್ರಹಿಸಿ ದರ್ಶನ್ ಬೆಂಬಲಿಗರಿಗೆ ನೀಡುವಂತೆ ಮನವಿ ಮಾಡಿದ್ದಾರೆ.