ಶಿವ ತೇಜಸ್ ನಿರ್ದೇಶನದ 'ಭೈರವ' ಚಿತ್ರದಲ್ಲಿ ಚಿರಂಜೀವಿ ಸರ್ಜಾ

ಚಿರಂಜೀವಿ ಸರ್ಜಾ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದರ ಹೆಸರು ಭೈರವ. ಶಿವ ತೇಜಸ್...
ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ
Updated on
ಚಿರಂಜೀವಿ ಸರ್ಜಾ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದರ ಹೆಸರು ಭೈರವ. ಶಿವ ತೇಜಸ್ ನಿರ್ದೇಶಕರು, ಅವರು ಈ ಹಿಂದೆ ಮಳೆ, ಧೈರ್ಯಂ ಮತ್ತು ಲೌಡ್ ಸ್ಪೀಕರ್ ಚಿತ್ರಗಳನ್ನು ನಿರ್ದೇಶಿಸಿದ್ದರು.
ಕಮರ್ಷಿಯಲ್ ಮನರಂಜನೆ ಇರುವ ಈ ಚಿತ್ರದಲ್ಲಿ ಕೌಟುಂಬಿಕ ವಿಷಯಗಳು ಕೂಡ ಇವೆ. ನಿಶ್ಚಿತ ಕಂಬೈನ್ಸ್ ನಡಿ ಮಂಜುಳಾ ಶಿವಾರ್ಜುನ್ ಇದನ್ನು ನಿರ್ಮಿಸುತ್ತಿದ್ದಾರೆ.
ಮೇ ತಿಂಗಳಿನಿಂದ ಶೂಟಿಂಗ್ ಆರಂಭವಾಗಲಿದೆ. ಸಿಂಗ, ಜುಗಾರಿ ಕ್ರಾಸ್ ಮತ್ತು ಖಾಕಿ ಚಿತ್ರಗಳ ಶೂಟಿಂಗ್ ನಲ್ಲಿ ಚಿರಂಜೀವಿ ಸರ್ಜಾ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com