ಸಿನಿಮಾ ಕಥೆಗೆ ಈ ಸಾಲುಗಳು ಬಹಳ ಪ್ರಸ್ತುತ ಎಂದು ನಿರ್ದೇಶಕ ಕಿರಣ್ ರಾಜ್ ಹೇಳಿದ್ದಾರೆ, ಸಿನಿಮಾದಲ್ಲಿ ರಕ್ಷಿತ್ ಒಂಟಿ ಜೀವನ, ಅತನ ಕೋಪದ ಸ್ವಭಾವದ ಕಾರಣ ಯಾರ ಜೊತೆಗೆ ಆತ ಸೇರುವುದಿಲ್ಲ, ಹೀಗಾಗಿ ಸಮಾಜದಿಂದ ದೂರ ಇರುತ್ತಾನೆ. ಅವನ ಜೊತೆಗಿರುವ ನಾಯಿ ಆತನ ಸ್ವಭಾವಕ್ಕೆ ಪೂರ್ತಿ ವಿರುದ್ಧವಾದದ್ದು, ಹೈಪರ್ ಆ್ಯಕ್ಟಿವ್,