ಮಂಡ್ಯ ,ಚೆನ್ನಪಟ್ಟಣ್ಣ , ಹಾಗೂ ಮದ್ದೂರಿನಲ್ಲಿ ಚಿತ್ರೀಕರಣ ಮಾಡಲು ತಂಡ ಸಿದ್ಧತೆ ನಡೆಸುತ್ತಿದೆ. ಪಡಿಸುತ್ತಿದೆ. ಶ್ರೀಧರ್. ವಿ. ಸಂಭ್ರಮ್ ರವರ ಸುಮಧುರ ಸಂಗೀತವಿದ್ದು , ಶಿವು ಸೀನು ಛಾಯಾಗ್ರಹಣವಿದೆ.ಈ ಚಿತ್ರಕ್ಕೆ ಕೆ.ಎಂ. ಪ್ರಕಾಶ್ ಸಂಕಲನವಿದು , ಅಷ್ಟೇ ಉತ್ತಮವಾದ ಸಂಭಾಷಣೆಯನ್ನು ಪ್ರಶಾಂತ್ ರಾಜಪ್ಪ ಬರೆಯುತ್ತಿದ್ದಾರೆ.