ಬೆಂಗಳೂರು: ಯಾವುದೇ ವ್ಯಕ್ತಿಯ ಕನಸು ನನಸಾಗಲು ನಂಬಿಕೆ, ತಾಳ್ಮೆ ಬೇಕು ಇದೇ ಅಂಶವನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾಗಿರುವ ’ರಾಜಪಥ’ ಚಿತ್ರದ ಆಡಿಯೊ ಬಿಡುಗಡೆಯಾಗಿದೆ.
ಸಂತೋಷ್ ರಾಜ್ ಫಿಲಂಸ್ ಲಾಂಛನದಲ್ಲಿ ಸಂತೋಷ್ ಎಚ್ ರಾಯ್ಕರ್ ಬಂಡವಾಳ ಹೂಡಿದ್ದು, ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ ಮೂಗೂರ್ ಸಿದ್ದು ನಿರ್ದೇಶನವಿದೆ ಚಂದ್ರು ಓಬಯ್ಯ ಸಂಗೀತ ನಿರ್ದೇಶನವಿದೆ ಕಳೆದ 15 ವರ್ಷದಿಂದ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ ಅನುಭವವಿದೆ ಅದೇ ಆಧಾರದಲಿ ರಾಜಪಥದ ಸಾರಥ್ಯ ವಹಿಸಿಕೊಂಡಿದ್ದಾಗಿ ನಿರ್ದೇಶಕ ಮೂಗೂರು ಸಿದ್ದು ಹೇಳಿದ್ದಾರೆ.
Advertisement