ಕೊರೋನಾ ವಾರಿಯರ್ಸ್ ಗೆ ಸಂಗೀತ ಮಾಂತ್ರಿಕ ಇಳೆಯರಾಜರಿಂದ ಹಾಡಿನ ಅರ್ಪಣೆ

ಸಂಗೀತ ಮಾಂತ್ರಿಕ ಇಳೆಯರಾಜ ಭಾರತ್ ಭೂಮಿ ಎಂಬ ಹಾಡನ್ನು ಬಿಡುಗಡೆಮಾಡಿದ್ದು ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಗೆ ಗೌರವ ಸೂಚಕವಾದ ಹಾಡು ಇದಾಗಿದೆ.
ಇಳಯರಾಜ
ಇಳಯರಾಜ

ಸಂಗೀತ ಮಾಂತ್ರಿಕ ಇಳೆಯರಾಜ ಭಾರತ್ ಭೂಮಿ ಎಂಬ ಹಾಡನ್ನು ಬಿಡುಗಡೆಮಾಡಿದ್ದು ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್ ಗೆ ಗೌರವ ಸೂಚಕವಾದ ಹಾಡು ಇದಾಗಿದೆ.

ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಹಾಡು ಬಿಡುಗಡೆಯಾಗಿದೆ. ತಮಿಳಿನಲ್ಲಿ ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದು ಹಿಂದಿಯಲ್ಲಿ ಶಾನ್ ಹಾಡಿದ್ದಾರೆ.

ಈ ಹಾಡಿಗೆ ಸ್ವತಃ ಇಳೆಯರಾಜ ಅವರೇ ಸಾಹಿತ್ಯ, ಸಂಗೀತ ಸಂಯೋಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com