ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯ ಮಳೆಯಿಂದಾಗಿ ರದ್ದಾಗುವ ಸಾಧ್ಯತೆ ಇತ್ತು. ಎಡಬಿಡದೇ ಸುರಿದ ಮಳೆ ತಣ್ಣಗಾದಾಗ ಕೆಲವೇ ನಿಮಿಷಗಳಲ್ಲಿ ಕ್ರೀಡಾಂಗಣದಲ್ಲಿದ್ದ ನೀರನ್ನು ಸಬ್ಏರ್ ವ್ಯವಸ್ಥೆಯಿಂದಾಗಿ ಕ್ಲೀನ್ ಮಾಡಲಾಯಿತು. ಮಳೆಯಿಂದಾಗಿ ನಾವು ಕೂಟವನ್ನೇ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದೇವು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.