ನಾಗಪುರದ ಜ್ಯೋತಿಷಿ ನರೇಂದ್ರ ಬುಂದೆ ಅವರು ಈ ಹಿಂದೆ ಮೊಣಕೈ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಮತ್ತೆ ತಂಡದಲ್ಲಿ ಆಡುತ್ತಾರೆ, ಸೌರವ್ ಗಂಗೂಲಿ ಸಹ ಕಮ್ ಬ್ಯಾಕ್ ಮಾಡುತ್ತಾರೆ. ಇನ್ನು 2011ರ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಲಿದೆ ಎಂದು ಭವಿಷ್ಯ ನುಡಿದಿದ್ದರು.