ಭಾರತೀಯ ಕ್ರಿಕೆಟ್ ಗೆ ಎಂಎಸ್ ಧೋನಿ ನೀಡಿರುವ ಕೊಡುಗೆಯನ್ನು ನೀಡಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಯಾವಾಗ ನಿವೃತ್ತಿ ಸಲ್ಲಿಸಬೇಕೆಂದು ಹೇಳಲು ಯಾರಿಗೂ ಹಕ್ಕಿಲ್ಲ ಎಂದು ವಿವರಿಸಿದರು. ಇನ್ನು 2019ರ ವಿಶ್ವಕಪ್ ನಲ್ಲಿ ಧೋನಿ ಸಾನಿಧ್ಯ ಅನಿವಾರ್ಯ. ಇದರಿಂದ ಭಾರತದ ವಿಶ್ವಕಪ್ ಗೆಲ್ಲುವ ಸಾಧ್ಯತೆ ಹೆಚ್ಚಲಿದೆ ಎಂದರು.