ಬಿಬಿಎಂಪಿ ತ್ರಿಭಜನೆ ಸಮಿತಿ ರಚನೆ

ಬಿಬಿಎಂಪಿ ತ್ರಿಭಜಿಸುವ ಉದ್ದೇಶದದಿಂದ ಸರ್ಕಾರ ತರಲು ಹೊರಟಿದ್ದ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ 2015ನ್ನು ...
ಬಿಬಿಎಂಪಿ
ಬಿಬಿಎಂಪಿ
Updated on

ಬೆಂಗಳೂರು: ಬಿಬಿಎಂಪಿ ತ್ರಿಭಜಿಸುವ ಉದ್ದೇಶದದಿಂದ ಸರ್ಕಾರ ತರಲು ಹೊರಟಿದ್ದ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ 2015ನ್ನು  ಪರಿಶೀಲಿಸಿ  ಸದನಕ್ಕೆ ವರದಿ ಸಲ್ಲಿಸಲು ಸಮಿತಿ ರಚನೆಗೊಂಡಿದೆ. ಮೇಲ್ಮನೆ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಾವಳಿಗಳ ನಿಯಮ 116ರ ರೀತ್ಯಾ  ಪರಿಶೀಲನಾ ಸಮಿತಿಯನ್ನು ರಚಿಸಲಾಗಿದ್ದು, ಸಚಿವ ಹಾಗೂ ಮೇಲ್ಮನೆ ಸಭಾ ನಾಯಕ ಎಸ್. ಆರ್. ಪಾಟೀಲ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಆರ್.ವಿ ವೆಂಕಟೇಶ್, ವೀರಣ್ಣ ಮತ್ತಿಕಟ್ಟಿ. ವಿ.ಎಸ್ ಉಗ್ರಪ್ಪ, ಕೆ.ಗೋವಿಂದರಾಜ್, ಐವಾನ್ ಡಿಸೋಜ, ವಿ. ಸೋಮಣ್ಣ,  ರಾಮಚಂದ್ರ ಗೌಡ, ವಿಮಲಾಗೌಡ, ಆರ್.ಕೆ ಸಿದ್ಧರಾಮಣ್ಣ, ಅಶ್ವತ್ಥ ನಾರಾಯಣ, ಇ. ಕೃಷ್ಣಪ್ಪ, ಟಿಎ ಶರವಣ ಸಮಿತಿಯ ಸದಸ್ಯರಾಗಿದ್ದಾರೆ. ಇವರ ತಂಡ ವಿಧೇಯಕದಲ್ಲಿ ಸರ್ಕಾರ ಪ್ರಸ್ತಾಪಿಸಿದ ಅಂಶಗಳನ್ನು ಪರಾಮರ್ಶೆ ನಡೆಸಿ ಸದನಕ್ಕೆ ವರದಿ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com