ಬಿಬಿಎಂಪಿ ಚುನಾವಣೆ: ಕಾಂಗ್ರೆಸ್ ನಿಂದ 11 ಮುಖಂಡರ ಉಚ್ಚಾಟನೆ

ಬಿಬಿಎಂಪಿ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 11 ಕಾಂಗ್ರೆಸ್ ಮುಖಂಡರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ 11 ಕಾಂಗ್ರೆಸ್ ಮುಖಂಡರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ರಾಯಪುರ ವಾರ್ಡ್ ನ ಕಮಲಾ ಅಂಜನ್, ದೀಪಾ ಚಂದ್ರಶೇಖರ್, ಆಯಾಸ್ ಬೇಗಂ; ಹಲಸೂರಿನ ಮಮತ ಸರವಣ; ಮಾರಪ್ಪನ ಪಾಳ್ಯದ ಸಾಗರ್ ಸತೀಶ್; ಮಹಾಲಕ್ಷಿ ್ಮಪುರದ
ಜಯಲಕ್ಷ್ಮೀ; ವೃಷಭಾವತಿನಗರದ ಪದ್ಮ ಪ್ರಕಾಶ್; ಸಗಾಯಪುರಂನ ಏಳುಮಲೈ; ವಿದ್ಯಾಪೀಠದ ಆಶಾ ಕಾರ್ತಿಕ್; ಜಯನಗರ ಈಸ್ಟ್ ನ ಮುನಿಸಂಜೀವಯ್ಯ; ಹೊಯ್ಸಳ
ನಗರದ ಆನಂದ್; ನಂದಿನಿ ಲೇಔಟ್‍ನ ಬಿ. ಎನ್. ಕುಮಾರ್; ಓಕಳಿಪುರಂನ ಅಮರ ನಾಥ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಸೂಚನೆ ಮೇರೆಗೆ ಉಚ್ಚಾಟಿಸಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬೋಸ್‍ರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com