ಬೆಂಗಳೂರು: ನದಿ ನೀರು ಬಳಸಿಕೊಂಡವನದ್ದೇ ಸ್ವತ್ತು, ನದಿ ಪಾತ್ರ ಒತ್ತುವರಿ ಮಾಡಿದವನದ್ದೇ ಸ್ವಂತ. ಇದು ಸದ್ಯಕ್ಕಿರುವ ಅಲಿಖಿತ ನಿಯಮ. ಆದರೆ, ರಾಜ್ಯದ ನದಿಗಳಿಗೂ ಹಕ್ಕು ದೊರಕುವ ಕಾಲ ಇನ್ನು ದೂರವಿಲ್ಲ. ಅರ್ಥಾತ್ ನದಿ ಮೂಲ, ನದಿ ಮತ್ತು ನದಿ ಪಾತ್ರ ರಕ್ಷಣೆಗಾಗಿಯೇ ಒಂದು ಮಹತ್ವದ ಕಾಯ್ದೆ ರೂಪಿಸುವ ಕಾರ್ಯಕ್ಕೆ ರಾಜ್ಯದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದು ಅಧ್ಯಯನ ಆರಂಭಿಸಿದ್ದಾರೆ.
Advertisement