ಬೆಂಗಳೂರು: ಪುರುಷರ ಮೇಲಿನ ದೌರ್ಜನ್ಯ ತಡೆಯಲು `ರಾಷ್ಟ್ರೀಯ ಪುರುಷರ ಆಯೋಗ' ರಚಿಸಬೇಕೆಂದು ಸಾಮಾಜಿಕ ಹೋರಾಟಗಾರ ಡಾ. ಸಂತೋಷ್ ಕುಮಾರ್ ಪೋತದಾರ್ ಆಗ್ರಹಿಸಿದರು.
ರಾಷ್ಟ್ರೀಯ ಪುರುಷರ ಆಯೋಗ ರಚನೆಗೆ ಆಗ್ರಹಿಸಿ ಫೆ.20ರಿಂದ ಏ.27ರ ವರೆಗೆ ಬೆಳಗಾವಿ ಜಿಲ್ಲೆಯ ತೆಲಸಂಗದಿಂದ ದೆಹಲಿಗೆ ತಾವು ಮತ್ತು ತಮ್ಮ ಪತ್ನಿ ಪಾದಯಾತ್ರೆ ಕೈಗೊಂಡಿದ್ದೆವು. ಏ.27ರಂದು ದೆಹಲಿ ತಲುಪಿ ಜಂತರ್ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
Advertisement