ಮುಂಬಡ್ತಿ ನೀಡಿ ಪೊಲೀಸರ ವರ್ಗಾವಣೆ

ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 68 ಇನ್ಸ್ ಪೆಕ್ಟರ್ ಗಳಿಗೆ ಡಿವೈಎಸ್ಪಿ/ ಎಸಿಪಿ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ...
68  ಇನ್ಸ್ ಪೆಕ್ಟರ್ ಗಳಿಗೆ ಡಿವೈಎಸ್ಪಿ/ ಎಸಿಪಿ ಹುದ್ದೆಗೆ ಮುಂಬಡ್ತಿ ನೀಡಿ  ಸ್ಥಳ  ನಿಯುಕ್ತಿಗೊಳಿಸಿರುವ  ರಾಜ್ಯ ಸರ್ಕಾರ
68 ಇನ್ಸ್ ಪೆಕ್ಟರ್ ಗಳಿಗೆ ಡಿವೈಎಸ್ಪಿ/ ಎಸಿಪಿ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸಿರುವ ರಾಜ್ಯ ಸರ್ಕಾರ
Updated on

ಬೆಂಗಳೂರು: ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 68  ಇನ್ಸ್ ಪೆಕ್ಟರ್ ಗಳಿಗೆ ಡಿವೈಎಸ್ಪಿ/ ಎಸಿಪಿ ಹುದ್ದೆಗೆ ಮುಂಬಡ್ತಿ ನೀಡಿ  ಸ್ಥಳ  ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪುಲಕೇಶಿ ಚೌಧರಿ- ಈಶಾನ್ಯ ವಲಯ ಐಜಿಪಿ ಕಚೇರಿ ಕಲಬುರಗಿ,ಎಚ್.  ವೈ.ಜಗದೀಶ್- ವಿಕಾಸಸೌಧ  ಭದ್ರತೆ ಬೆಂಗಳೂರು, ರಾಮಚಂದ್ರ  ಮಳೆದೇವರ- ಸಂಚಾರ ತರಬೇತಿ ಸಂಸ್ಥೆ ಬೆಂಗಳೂರು, ಸುಧಾಕರ  ಸದಾನಂದ ನಾಯಕ-ಕರಾವಳಿ ಕಾವಲು ಪಡೆ ಉಡುಪಿ,ಬಿ. ಮಂಜುನಾಥ್ ಕೌರಿ-ಲೋಕಾಯುಕ್ತ,ಎನ್.ನಿರಂಜನರಾಜೇ ಅರಸ್-ಗುಪ್ತದಳ, ಎಸ್.ಎಂ.ಶಿವಕುಮಾರ್- ಲೋಕಾಯುಕ್ತ, ಆರ್.ರವಿಶಂಕರ್-ಸಿಐಡಿ, ಸಿ.ಸಂಪತ್ ಕುಮಾರ್-ಲೋಕಾಯುಕ್ತ, ಲಕ್ಷ್ಮಣನಾಯಕ ಶಿರಕೋಳ-ಡಿಸಿಆರ್ ಬಿ ಧಾರವಾಡ, ಕೆ.ಎನ್.ನಾರಾಯಣಸ್ವಾಮಿ- ನಗರ ವಿಶೇಷ ಶಾಖೆ ಬೆಂಗಳೂರು, ಮಹಮ್ಮದ್ ಅಸ್ಲಾಂ-ಸಿಐಡಿ,ಸಿ.ಆರ್.ರವೀಶ್-ಆಂತರಿಕ  ಭದ್ರತಾ ವಿಭಾಗ,ಎಂ.ಎನ್.ಶಶಿಧರ್-ಗುಪ್ತದಳ, ಬಿ.ಕುಮಾರ್-ಸಿಐಡಿ, ಯು.ನಾಗೇಶ್ ಐತಾಳೆ-ಗುಪ್ತದಳ, ವಿ.ವಿ.ತಳವಾರ-ಡಿಸಿಆರ್ ಬಿ ದಾವಣಗೆರೆ,  ಪಿ.ರವಿಪ್ರಸಾದ್-ಸಿಐಡಿ,ಎಂ.ಶಿವಶಂಕರ-ಡಿಸಿಆರ್ ಇ ಬೆಂಗಳೂರು ವಲಯ, ಶೀಲವಂತ ಹೊಸಮನಿ-ಗುಪ್ತದಳ, ಕೆ.ಓಂಕಾರಿ ನಾಯ್ಕ-ಡಿಸಿಆರ್ ಬಿ ಚಿತ್ರದುರ್ಗ  ಸೇರಿಂತೆ ಒಟ್ಟು  68 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com