ಮಂಡ್ಯ: ಸದ್ಯ ಕರ್ನಾಟಕ ರಾಜಕೀಯದಲ್ಲಿ ನಿಂಬೆಹಣ್ಣು ಸಹ ದೊಡ್ಡ ಹೆಸರು ಮಾಡಿದೆ. ಪ್ರಮುಖ ನಾಯಕರು ತಮ್ಮ ಕೈಯಲ್ಲಿ ನಿಂಬೆಹಣ್ಣು ಹಿಟ್ಟುಕೊಂಡು ತಿರುಗುತ್ತಿರುವುದು ನಿಂಬೆಹಣ್ಣಿಗೂ ಬೆಲೆ ಜಾಸ್ತಿಯಾಗಿದೆ. ಈ ಮಧ್ಯೆ ಪ್ರಚಾರದಲ್ಲಿ ತೊಡಗಿದ್ದ ರಾಕಿಂಗ್ ಸ್ಟಾರ್ ಯಶ್ಗೆ ಅಭಿಮಾನಿಯೊಬ್ಬ ನಿಂಬೆಹಣ್ಣು ಕೊಟ್ಟಿದ್ದಾರೆ.