ನನ್ನ ತಮ್ಮ ಮಧು ನನ್ನ ತಂದೆಯ ಹಾದಿಯಲ್ಲಿ ನಡೆಯುತ್ತಿದ್ದಾನೆ, 6 ಸಾವಿರ ಬಗರ್ ಹುಕುಂ ರೈತರಿಗೆ ಜಮೀನು ಕೊಡಿಸಿದ್ದಾನೆ, ಜಿಲ್ಲೆಯ ನೀರಾವರಿ ಯೋಜನೆಗಳಿಗೆ 247 ಕೋಟಿ ರು.ಅನುದಾನ ಕೊಡಿಸಿದ್ದಾನೆ, ಜಿಲ್ಲೆಯ ಜನರ ಸೇವೆಯನ್ನು ಇನ್ನೂ ಹೆಚ್ಚು ಮಾಡಲು ಆತನನ್ನು ಸಂಸತ್ತಿಗೆ ಕಳುಹಿಸಬೇಕೆಂದು ಗೀತಾ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.