ಅಷ್ಟೇ ಅಲ್ಲದೇ, ಎಸಿಬಿ ಸಿಎಂ ವಾಚ್ ಹಗರಣ ಕುರಿತು ತನಿಖೆ ನಡೆಸಲು, ಮುಖ್ಯಮಂತ್ರಿಗಳು ಸಾರ್ವಜನಿಕ ಸೇವಕರ ಅಥವಾ ಇಲ್ಲವಾ ಎಂಬುದರ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ಕೇಳಿದೆ. ಎಸಿಬಿಗೆ ಮೂಲಭೂತವೇ ತಿಳಿಯದೇ ಇರುವುದು ನಾಚಿಕೆಗೇಡು ಸಂಗತಿ ಎಂದ ಅವರು, ಲಾಲು ಪ್ರಸಾದ್ ಯಾದವ್ ಮತ್ತು ತಮಿಳುನಾಡಿನ ಜಯಲಲಿತಾ ಅವರು ಅಧಿಕಾರದಲ್ಲಿದ್ದಾಗಲೇ ಜೈಲಿಗೆ ಕಳುಹಿಸಿಲ್ಲವೇ ಎಂದು ವಿವರಣೆ ನೀಡಿದ್ದಾರೆ.